ಜನತೆಯ ಸುದ್ದಿ ವಾಹಿನಿ

ಶುಕ್ರವಾರ, ಜನವರಿ 2, 2026

ಇಂದು ಪರಶುರಾಮ ಅಪ್ಪಾಜಿ ಜನ್ಮ ದಿನ ಆಚರಣೆ.

ಚಿತ್ತಾಪುರ: ತಾಲೂಕಿನ ಸುಕ್ಷೇತ್ರ ಭಾಗೋಡಿ ಗ್ರಾಮದಲ್ಲಿ ಇಂದು ಪೂಜ್ಯ ಶ್ರೀ ಪರಶುರಾಮ ಅಪ್ಪಾಜಿ ರವರ 33ನೇ ಜನ್ಮ ದಿನಾಚರಣೆಯು ಅವರ ಅಭಿಮಾನಿಗಳು ಸಾಯಂಕಾಲ ಅಂಬಿಗರ ಚೌಡಯ್ಯ ಭವನದಲ್ಲಿ ಅದ್ದೂರಿಯಾಗಿ ಆಚರಿಸುತ್ತಿದ್ದಾರೆ.

ಅಪ್ಪಾಜಿ ಅವರು ಬೇಡ ಕುಟುಂಬದಲ್ಲಿ ಜನಿಸಿದ ಅವರು ನೂರಾರು ಭಕ್ತರು ಅಭಿಮಾನಿಗಳು ಹೊಂದಿದು ಅವರ ಅಪೇಕ್ಷೆಯಂತೆ ಜನ್ಮದಿನ ಆಚರಣೆ ನಡೆಯುತ್ತಿದ್ದು ಹಾಗೂ ಅನ್ನಸಂತರ್ಪಣೆ ಕೂಡ ನಡೆಯಲಿದೆ ಎಂದು ಭಕ್ತರಾದ ಖಾಸಿಂ ಪಟೇಲ್ ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಮೋದಿ-ಷಾ ಅಬ್ಬರಕ್ಕೆ ಬಂಗಾಳದ ಸರ್ವಾಧಿಕಾರಿ ಸರ್ಕಾರ ಧೂಳಿಪಟ; ಮಣಿಕಂಠ ರಾಠೋಡ.

ಚಿತ್ತಾಪುರ: ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಅವರ ದಕ್ಷ ನಾಯಕತ್ವದ ಅಬ್ಬರಕ್ಕೆ ಪಶ್ಚಿಮ ಬಂಗಾಳದಲ್ಲಿ ಸರ್ವಾಧಿಕಾರಿಯಂತೆ ಮೆರೆಯುತ್ತಿದ...