ಭಾನುವಾರ, ಜೂನ್ 1, 2025

ಜನ್ಮದಿನದ ಆಚರಿಸಿದ ಅಭೀಮಾನಿಗಳು.

ಜನ್ಮದಿನದ ಆಚರಿಸಿದ ಅಭೀಮಾನಿಗಳು.

ಚಿತ್ತಾಪುರ: ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕಾಂಗ್ರೆಸ್ ಹಿರಿಯ ಮುಖಂಡರಾದ ಶಿವರುದ್ರ ಭೀಣಿ ರವರ 56ನೇ ಜನ್ಮದಿನದ ನಿಮಿತ್ಯ ಅವರ ಅಭಿಮಾನಿ ಬಳಗದ ವತಿಯಿಂದ ಕೇಕ್ ಕತ್ತರಿಸುವ ಮೂಲಕ ಜನ್ಮದಿನ ಆಚರಿಸಿ ಸಂಭ್ರಮಿಸಿದರು.
ಈ ವೇಳೆಯಲ್ಲಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಚನ್ನವೀರ ಬಿ ಕಣ್ಣಿಗಿ,ಕಾಂಗ್ರೆಸ್ ಯುವ ಘಟಕ ಮಾಜಿ ಅಧ್ಯಕ್ಷ ಸಂಜಯ ಬುಳಕರ, ಶಿಕ್ಷಕರಾದ ಸದಾಶಿವ, ರೇವಣಸಿದ್ಧಪ್ಪ ರೋಣದ, ದಿಗ್ಗಾಂವ ಗ್ರಾಪಂ ಸದಸ್ಯರಾದ ಗುರುಶಾಂತ ಭಾಗೋಡಿ, ಸುರೇಶ ಅಚ್ಚೆಲಿ, ವಿವಿಎಸ್ಎಸ್ಎನ್ ಸದಸ್ಯ ಸಿದ್ದಣ್ಣ ಸಜ್ಜನ, ಗುರುಲಿಂಗ ಬಂದಳ್ಳಿ, ಭೀಮರಾಯ ದೇವರ, ಹಣಮಂತ ಭೀಮನಹಳ್ಳಿ, ಉದಯ ಕುಮಾರ ದಿಗಾಂವ್, ಶ್ರೀಧರ ಬಡಿಗೇರ್, ಬಸಪ್ಪ ದೊಡ್ಡಮನಿ, ಸಂಜಯ ಬುಳಕರ ಸೇರಿದಂತೆ ಇತರರು ಇದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಜಿಪಂ ಸಿಇಒ ಚರ್ಚೆ.

ಚಿತ್ತಾಪುರ: ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಪೂರ್ವಸಿದ್ಧತಾ ಪರೀಕ್ಷೆ-1 ರಲ್ಲಿ ಅತ್ಯಂತ ಕಡಿಮೆ ಫಲಿತಾಂಶ ಪಡೆದ ಕರ್ನಾಟಕ ಪಬ್ಲಿಕ್ ಶಾಲೆ ಮಾಡಬೂಳ,...