ಬುಧವಾರ, ಅಕ್ಟೋಬರ್ 8, 2025

ಭೋವಿ ಸಮಾಜದಿಂದ ಪಲ್ಲಕ್ಕಿ ಸೇವೆ.

ಚಿತ್ತಾಪುರ: ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಶ್ರೀ ನಾಗಾವಿ ಯಲ್ಲಮ್ಮ ದೇವಿಯ ಪಲ್ಲಕ್ಕಿ ಉತ್ಸವ ನಡೆಯಿತು.ಭೋವಿ ಸಮಾಜದಿಂದ ಪಲ್ಲಕ್ಕಿ ಸೇವೆ ಸಲ್ಲಿಸಿದರು. 

ಈ ಸಂದರ್ಭದಲ್ಲಿ ಲಕ್ಷ್ಮಿಕಾಂತ ತಾಂಡೂರಕರ್, ರಾಹುಲ್ ಭೋವಿ, ಮಾರುತಿ ತಾಂಡೂರಕರ್, ಮಹೇಶ್ ಮೇಟಿ, ಜಗನ್ನಾಥ್ ಅಳ್ಳೊಳ್ಳಿ, ಅಂಬು ದುದಲಿಕರ್,  ಜಗನ್ನಾಥ್ ಭೋವಿ, ಲಕ್ಷ್ಮಿಕಾಂತ್ ಮೇಟಿ, ಲಾಲು ಅಲ್ಮೆಲಕರ್, ಅಂಬರೀಶ್ ಭೋವಿ, ಶಿವಕುಮಾರ್ ಭೋವಿ, ಸೇರಿದಂತೆ ಇತರರು ಇದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಕ್ರಮ ವಹಿಸಿ: ಪ್ರಭುರೆಡ್ಡಿ ಸೂಚನೆ.

ಚಿತ್ತಾಪುರ: ಮುಂಬರುವ ಬೇಸಿಗೆ ಮತ್ತು ಮುಂಗಾರು ಮಳೆಗಾಲದ ಆರಂಭದ ಅವಧಿಯಲ್ಲಿ ತಾಲೂಕಿನಾದ್ಯಂತ ಕುಡಿಯುವ ನೀರಿನ ಅಭಾವ ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ...