ಜನತೆಯ ಸುದ್ದಿ ವಾಹಿನಿ

ಬುಧವಾರ, ಅಕ್ಟೋಬರ್ 8, 2025

ಭೋವಿ ಸಮಾಜದಿಂದ ಪಲ್ಲಕ್ಕಿ ಸೇವೆ.

ಚಿತ್ತಾಪುರ: ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಶ್ರೀ ನಾಗಾವಿ ಯಲ್ಲಮ್ಮ ದೇವಿಯ ಪಲ್ಲಕ್ಕಿ ಉತ್ಸವ ನಡೆಯಿತು.ಭೋವಿ ಸಮಾಜದಿಂದ ಪಲ್ಲಕ್ಕಿ ಸೇವೆ ಸಲ್ಲಿಸಿದರು. 

ಈ ಸಂದರ್ಭದಲ್ಲಿ ಲಕ್ಷ್ಮಿಕಾಂತ ತಾಂಡೂರಕರ್, ರಾಹುಲ್ ಭೋವಿ, ಮಾರುತಿ ತಾಂಡೂರಕರ್, ಮಹೇಶ್ ಮೇಟಿ, ಜಗನ್ನಾಥ್ ಅಳ್ಳೊಳ್ಳಿ, ಅಂಬು ದುದಲಿಕರ್,  ಜಗನ್ನಾಥ್ ಭೋವಿ, ಲಕ್ಷ್ಮಿಕಾಂತ್ ಮೇಟಿ, ಲಾಲು ಅಲ್ಮೆಲಕರ್, ಅಂಬರೀಶ್ ಭೋವಿ, ಶಿವಕುಮಾರ್ ಭೋವಿ, ಸೇರಿದಂತೆ ಇತರರು ಇದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಮೋದಿ-ಷಾ ಅಬ್ಬರಕ್ಕೆ ಬಂಗಾಳದ ಸರ್ವಾಧಿಕಾರಿ ಸರ್ಕಾರ ಧೂಳಿಪಟ; ಮಣಿಕಂಠ ರಾಠೋಡ.

ಚಿತ್ತಾಪುರ: ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಅವರ ದಕ್ಷ ನಾಯಕತ್ವದ ಅಬ್ಬರಕ್ಕೆ ಪಶ್ಚಿಮ ಬಂಗಾಳದಲ್ಲಿ ಸರ್ವಾಧಿಕಾರಿಯಂತೆ ಮೆರೆಯುತ್ತಿದ...